ಸುಸ್ವಾಗತ
ಶಕ್ತಿ ಮತ್ತು ವಾಸ್ತು ವಿಜ್ಞಾನಗಳು
ಈ ಜಾಲತಾಣವು ಜೀವನದ ವಿವಿಧ ಮಗ್ಗುಲುಗಳ- ಪ್ರಧಾನವಾಗಿ ವಾಸ್ತುಶಾಸ್ತ್ರದ ಹಿಂದಿರುವ ವಿಶ್ವವಿಜ್ಞಾನದ ಮೂಲಭೂತ ವಿಚಾರಗಳನ್ನು ಮತ್ತು ಇನ್ನೂ ಹೆಚ್ಚನ್ನು ಹೊರಗೆಡಹುತ್ತದೆ. ಸಲಹಾಕಾರರಾದ ಶ್ರೀ ಸುಬ್ಬಯ್ಯ ಭಟ್, ವರ್ಮುಡಿ ಇವರು ಈ ತಿಳುವಳಿಕೆ, ವಿವಿಧ ರೀತಿಯ ವಿಶ್ಲೇಷಣೆ ಮತ್ತು ಪರಿಹಾರ ತಂತ್ರಗಳೊಂದಿಗೆ ತಮ್ಮ (ಗುರುಗಳಿಂದ ದೈವಿಕವಾಗಿ ಅನುಗ್ರಹೀತರಾದ ವ್ಯಕ್ತಿ ಮತ್ತು ಶ್ರೇಷ್ಠ ಯೋಗಿವಿಜ್ಞಾನಿಗಳಾದ ಗುರುವರ್ಯರೊಬ್ಬರ ಶಿಷ್ಯ) ಅನುಗೃಹೀತರಾಗಿದ್ದಾರೆ. ಇವುಗಳ ಮಿಂಚುನೋಟವು ಈ ಜಾಲತಾಣದಲ್ಲಿ ದಾಖಲಾಗಿದೆ..