ವಿಳಾಸ & ಸಂಪರ್ಕ ಮಾಹಿತಿ
( ಸಲಹಾಕಾರ )
( ಸಲಹಾಕಾರ )
ಶ್ರೀ. ಸುಬ್ಬಯ್ಯ ಭಟ್ ವರ್ಮುಡಿ
ವರ್ಮುಡಿ ಹೊಸಮನೆ,
ಅಂಚೆ ಪೆರ್ಲ, ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ, PIN – 671 552
ದೂ: (+91) 96 45 31 64 11 ; (+91) 94 49 90 36 52
ಮಿಂಚಂಚೆ: info@energyandvastuscience.com ; vsb.ssuthra@gmail.com
ವಿಜ್ಞಾನ ಪದವೀಧರರಾದ ಶ್ರೀ ವರ್ಮುಡಿ ಸುಬ್ಬಯ್ಯ ಭಟ್ಟರು ಈ ಕ್ಷೇತ್ರದಲ್ಲಿ ಸನ್ 2000 ದಿಂದ ಅಧ್ಯಯನ ಮತ್ತು ಕೆಲಸ ಮಾಡುತ್ತಿದ್ದಾರೆ. ಆಧುನಿಕ ವಿಜ್ಞಾನ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಮುಕ್ತವಾದ ಮನಸ್ಥಿತಿಯನ್ನು ಹೊಂದಿರುವ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದಿದ್ದಾರೆ. ಶಾಸ್ತ್ರಗಳನ್ನು ಉಭಯ ದೃಷ್ಠಿಕೋನಗಳಿಂದ ಅರ್ಥವಿಸಲು ಈ ಹಿನ್ನೆಲೆಯು ಅವರಿಗೆ ಬಹುವಾಗಿ ಸಹಾಯಕವಾಯಿತು. ಪರಮಗುರುಗಳಂತೆಯೇ “ಶಾಸ್ತ್ರವಿಜ್ಞಾನಿ”ಗಳಾದ ಅವರ ಗುರುಗಳು ಈ ಕ್ಷೇತ್ರದಲ್ಲಿ ಅವರಿಗೆ ಮಾರ್ಗದರ್ಶನ ಮಾಡಿದ್ದಾರೆ; ಮಾಡುತ್ತಿದ್ದಾರೆ. ಶ್ರೀ ಸುಬ್ಬಯ್ಯ ಭಟ್ಟರು ಈ ಕ್ಷೇತ್ರವನ್ನು ಆಯ್ದುಕೊಳ್ಳಲಿಲ್ಲ; ಬದಲಾಗಿ, ಈ ಕ್ಷೇತ್ರವೇ ಅವರನ್ನು ಆಯ್ದುಕೊಂಡಿತು. ಅವರ ಮತ್ತವರ ಗುರುಗಳ ಮೂಲಕ ದೈವಾನುಗ್ರಹವು ಸಾಧಿಸಿದ ಯಶಸ್ಸು ಆಶ್ಚರ್ಯದಾಯಕವಾಗಿದೆ. ಇದಕ್ಕೆ ಅವರನ್ನು ಮಾಧ್ಯಮವಾಗಿ ಆರಿಸಿದ್ದಕ್ಕೆ ಆ ದೈವಾನುಗ್ರಹಕ್ಕೆ ಅವರು ಆಭಾರಿಗಳಾಗಿದ್ದಾರೆ.
“ಸರ್ವೇಜನಾಃ ಸುಖಿನೋ ಭವಂತು”. “ಆನಂದೋ ಬ್ರಹ್ಮ”.
ಆಂಗ್ಲ
ಕನ್ನಡ
ಮಲಯಾಳ
ಹಿಂದಿ
ತುಳು
ಆಂಗ್ಲ
ಕನ್ನಡ
ಹಿಂದಿ
ತುಳು
1. ಸುದೂರದಿಂದ ಸಲಹೆ:
2. ಸ್ಥಳಕ್ಕೆ ಭೇಟಿನೀಡಿ ಸಲಹೆ: